ಪಂಚಾಂಗ: ಇಂದು ದತ್ತನ ಆರಾಧನೆ ಮಾಡಿದರೆ, ಗುರು ಚರಿತ್ರೆ ಪಠಿಸಿದರೆ ಇಷ್ಟಾರ್ಥ ಸಿದ್ಧಿ ನಿಶ್ಚಿತ

Oct 1, 2020, 8:26 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಅಧಿಕ ಆಶ್ವೀಜ ಮಾಸ, ಶುಕ್ಲಪಕ್ಷ, ಪೌರ್ಣಮಿ ತಿಥಿ, ಉತ್ತರಾಭಾದ್ರ ನಕ್ಷತ್ರವಾಗಿದೆ. ಗುರುವಾರ ಪೌರ್ಣಮಿ ಬಂದಿದ್ದು ಪ್ರಶಸ್ತವಾದದ್ದು. ದತ್ತನ ಆರಾಧನೆಗೆ, ದತ್ತಾತ್ರೇಯ ಸ್ಮರಣೆ ಮಾಡಿದರೆ, ಗುರುಚರಿತ್ರೆ ಪಠಿಸಿದರೆ ಉತ್ತಮ ಫಲಗಳಿವೆ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ. 

ದಿನ ಭವಿಷ್ಯ: ಈ ರಾಶಿಯವರಿಗೆ ಇದು ಅನುಕೂಲದ ದಿನ, ಮಿತ್ರರಿಂದ ಸಹಕಾರ!