ಇಂದು ಶ್ರಾವಣ ಶನಿವಾರ: ವಿಷ್ಣುವಿನ ಆರಾಧನೆ ಮಾಡಿದರೆ ಶುಭ ಫಲ

Aug 1, 2020, 8:25 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಮೂಲ ನಕ್ಷತ್ರ. ಇಂದು ಶ್ರಾವಣ ಶನಿವಾರ. ಇಂದು ವಿಷ್ಣುವಿನ ಆರಾಧನೆ, ವಿಷ್ಣು ಸಹಸ್ರನಾಮ ಪಠಿಸುವುದರಿಂದ ಶುಭವಾಗುತ್ತದೆ. ಶ್ರಾವಣ ಶನಿವಾರದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

ಈ ರಾಶಿಯ ವ್ಯಕ್ತಿಗಳಿಗೆ ಖ್ಯಾತಿ ಲಕ್ಷ್ಮೀ ಬಲು ಬೇಗ ಒಲಿಯುತ್ತಾಳೆ!