Jun 1, 2019, 5:53 PM IST
ಟಿಕೆಟ್ ನೀಡದ ಮೈತ್ರಿಕೂಟದ ವಿರುದ್ಧ ಸಿಡಿದೆದ್ದು, ಏಕಾಂಗಿಯಾಗಿ ಹೋರಾಡಿ, ಮಂಡ್ಯದಿಂದ ಸಂಸದೆಯಾಗಿರುವ ಸುಮಲತಾ ಅಂಬರೀಷ್ ಕಾಂಗ್ರೆಸ್ ಸೇರ್ತಾರಾ? ಎಂಬ ಪ್ರಶ್ನೆಗಳು ಈಗ ಕೇಳಿ ಬರುತ್ತಿವೆ. ಅಂತಹ ಲಕ್ಷಣಗಳು ಮಂಡ್ಯ ರಾಜಕಾರಣದಲ್ಲಿ ಕಾಣಲಾರಂಭಿಸಿವೆ. ಏನದು? ಈ ಸ್ಟೋರಿ ನೋಡಿ...