‘ಡಿಸಿಎಂ ಕೊಡದಿದ್ರೆ ಉಪಚುನಾವಣೆಯಲ್ಲಿ ಪರಿಣಾಮ ಎದುರಿಸಿ’

Aug 29, 2019, 10:42 PM IST

ವಾಲ್ಮೀಕಿ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನವನ್ನೇ ನೀಡಬೇಕಾಗಿತ್ತು. ಆದರೆ ಸಮುದಾಯಕ್ಕೆ ಡಿಸಿಎಂ ಹುದ್ದೆಯನ್ನು ನೀಡಿಲ್ಲ.. ಅನ್ಯಾಯವಾಗಿದ್ದು ಸರಿ ಮಾಡಬೇಕು ಇಲ್ಲವಾದರೆ ಉಪಚುನಾವಣೆಯಲ್ಲಿ ತಕ್ಕ ಪಾಠವನ್ನು ಬಿಜೆಪಿ ಕಲಿಯಬೇಕಾಗುತ್ತದೆ ಎಂದು ಸಮುದಾಯದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.