ದೇವೇಗೌಡ್ರ ಮಧ್ಯಂತರ ಎಲೆಕ್ಷನ್ ಬಾಂಬ್: ರಾಜ್ಯ ಪ್ರವಾಸಕ್ಕೆ ರೆಡಿಯಾದ JDS ಜೋಡೆತ್ತು..!

Jun 27, 2019, 7:34 PM IST

ಬೆಂಗಳೂರು, [ಜೂ.27]: ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಹಿನ್ನೆಲೆಯಲ್ಲಿ ಜೆಡಿಎಸ್ ಹಾಗು ಕಾಂಗ್ರೆಸ್ ನಾಯಕರು ಪ್ರತ್ಯೇಕವಾಗಿ  ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಒಂದೆಡೆ ಕೆಪಿಸಿಸಿಗೆ ಹೊಸ ಪದಾಧಿಕಾರಿಗಳ ನೇಮಕವಾಗುತ್ತಿದ್ದಂತೆ ಪ್ರದೇಶ ಕಾಂಗ್ರೆಸ್‌ನ ಪ್ರಮುಖರು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.  

ಮತ್ತೊಂದೆಡೆ ಜೆಡಿಎಸ್ ಜೋಡೆತ್ತುಗಳು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆಗೆ ಮುಂದಾಗಿವೆ. ದೇವೇಗೌಡರನ್ನು ಮೇಲೆತ್ತಲು ಈ ಜೋಡೆತ್ತುಗಳಾಗಿ ದುಡಿಯಲು ಸಜ್ಜಾಗಿವೆ. ದೇವೇಗೌಡರ ಮಧ್ಯಂತರ ಚುನಾವಣೆ ಬಾಂಬ್ ಬೆನ್ನಲ್ಲೇ ಜೆಡಿಎಸ್ ಜೋಡೆತ್ತುಗಳು ರಾಜ್ಯ ಪ್ರವಾಸಕ್ಕೆ ರೆಡಿಯಾಗುತ್ತಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಹಾಗಾದ್ರೆ ಈ ಜೆಡಿಎಸ್ ಜೋಡೆತ್ತುಗಳಾವುವು..?. ವಿಡಿಯೋನಲ್ಲಿ ನೋಡಿ.