ಸಿಎಂ ಕುಮಾರಸ್ವಾಮಿಗೆ ಕೊಡಗಿನ ಗಟ್ಟಿಗಿತ್ತಿ ಕ್ಲಾಸ್ !

Apr 15, 2019, 9:31 PM IST

ಸೈನಿಕರ ಬಗ್ಗೆ ಸಿಎಂ ಕುಮಾರಸ್ವಾಮಿ ನೀಡಿದ್ದ ಹೇಳಿಕೆ  ಸಾಕಷ್ಟು ವಿವಾದ ಎಬ್ಬಿಸಿತ್ತು.  ಎರಡು ಹೊತ್ತು ಊಟಕ್ಕೆ ಇಲ್ಲದೆ ಸೇನೆ ಸೇರುತ್ತಾರೆ ಎಂದಿದ್ದ ಕುಮಾರಸ್ವಾಮಿಗೆ ಕೊಡಗಿನ ಮಹಿಳೆ ಸರಿಯಾದ ತಿರುಗೇಟು ನೀಡಿದ್ದು ಕಟುವಾದ ಶಬ್ದಗಳಿಂದ ಟೀಕಿಸಿದ್ದಾರೆ.