Mar 9, 2019, 7:42 PM IST
ತನ್ನ ಹತ್ಯೆಗೆ ಸಂಚು ಮಾಡಲಾಗಿದೆ, ಅದಕ್ಕಾಗಿ ಸುಪಾರಿ ನೀಡಲಾಗಿದೆ ಎಂಬೆಲ್ಲಾ ವರದಿಗಳನ್ನು ಅಲ್ಲಗಳೆದಿರುವ ರಾಕಿಂಗ್ ಸ್ಟಾರ್ ಯಶ್, ಇವೆಲ್ಲವೂ ಶುದ್ಧಸುಳ್ಳು ಎಂದು ಹೇಳಿದ್ದಾರೆ. ನಟನೋರ್ವನನ್ನು ಹತ್ಯೆ ಮಾಡುವುದು ಸುಲಭವೇ? ಜನರನ್ನು ರಕ್ಷಿಸೋಕೆ ಸರ್ಕಾರ ಇದೆ, ಪೊಲೀಸರು ಇದ್ದಾರೆ, ಎಂದು ಯಶ್ ಹೇಳಿದ್ದಾರೆ. ಅವರು ಇನ್ನೇನು ಹೇಳಿದ್ದಾರೆ? ನೀವೇ ಕೇಳಿ...