‘ಇದೇ ಕೊನೆ, ರಾಜ್ಯಕ್ಕೆ ಇನ್ನು ನೆರೆ  ಪರಿಹಾರ ಬರುವುದಿಲ್ಲ’

Oct 6, 2019, 9:40 PM IST

ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ನೆರೆ ಪರಿಹಾರ  ವಿತರಣೆಯಲ್ಲಿಯೂ ಗೋಲ್ ಮಾಲ್ ಆಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದು ಈಗ ಕೇಂದ್ರ ಬಿಡುಗಡೆ ಮಾಡಿರುವ ನೆರೆ ಪರಿಹಾರವೇ  ಅಂತಿಮ ಎಂದಿದ್ದಾರೆ.