ದಲಿತರು ಎಂಬ ಕಾರಣಕ್ಕೆ ಈ ಗ್ರಾಮದ ಜನರಿಗೆ ಕುಡಿಯುವ ನೀರೇ ಇಲ್ಲ!

May 4, 2019, 1:29 PM IST

ದಲಿತರು ಎನ್ನುವ ಕಾರಣಕ್ಕೆ ಇವರಿಗೆ ನೀರು ಕೊಡದೇ ಸತಾಯಿಸುತ್ತಿರುವ ಘಟನೆ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿ ನಡೆದಿದೆ. ಶುದ್ಧ ಕುಡಿಯುವ ನೀರು ಸಿಗದೇ ಕಲುಷಿತ ನೀರನ್ನು ಕುಡಿದು ಜನರು ರೋಗಕ್ಕೆ ತುತ್ತಾಗಿದ್ದಾರೆ.