‘ಸುಮಲತಾ ನೋಡಿ ಜೆಡಿಎಸ್ ನವ್ರು ಪ್ರಬುದ್ಧತೆಯನ್ನು ಕಲಿಯಬೇಕು’

Jun 9, 2019, 4:25 PM IST

ಕೇಂದ್ರ ಸಚಿವ ಸದಾನಂದ ಗೌಡ ಸುಮಲತಾರನ್ನು ಹಾಡಿ ಹೊಗಳಿದ್ದಾರೆ. ಜೆಡಿಎಸ್ ನವ್ರು ಸುಮಲತಾರನ್ನು ನೋಡಿ ಪ್ರಬುದ್ಧತೆ ಕಲಿಯಬೇಕು. ನಿಮ್ಮ ಇಡೀ ಜನ್ಮ ಕಳೆದರೂ ಸುಮಲತಾರಿಂದ ಕಲಿಯೋದು ಸಾಧ್ಯವಿಲ್ಲ ಎಂದು ಸಚಿವ ತಮ್ಮಣ್ಣ ವಿರುದ್ಧ ಸದಾನಂದ ಗೌಡ ವಾಗ್ದಾಳಿ ನಡೆಸಿದ್ದಾರೆ.