May 10, 2019, 12:38 PM IST
ಅಯೋಧ್ಯೆ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸುವ ಪ್ರಯತ್ನಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ಸಮಿತಿಗೆ ಆಗಸ್ಟ್ 15 ರವರೆಗೆ ಸುಪ್ರಿಂಕೋರ್ಟ್ ಕಾಲಾವಾಕಾಶ ಕೊಟ್ಟಿದೆ. ಎಫ್ ಎಂ ಖಲೀಫುಲ್ಲಾ, ರವಿಶಂಕರ್, ಶ್ರೀರಾಮ್ ಪಂಚು ತ್ರಿಸದಸ್ಯ ಸಮಿತಿ ಹೆಚ್ಚಿನ ಕಾಲಾವಕಾಶ ಕೇಳಿದ್ದಕ್ಕೆ ಆಗಸ್ಟ್ 15 ರವರೆಗೆ ಸುಪ್ರೀಂಕೋರ್ಟ್ ಅವಕಾಶ ಕೊಟ್ಟಿದೆ.