ಮೋದಿ ಹಾದಿಯಲ್ಲಿ ರಜನಿ; ಬಂಡೀಪುರದಲ್ಲಿ ವಾಸ್ತವ್ಯ ಹೂಡಿದ್ದಾರೆ ತಲೈವಾ!

Jan 28, 2020, 11:05 AM IST

ಬೆಂಗಳೂರು (ಜ. 28): ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಚಾಮರಾಜನಗರ ಜಿಲ್ಲೆ ಬಂಡೀಪುರದಲ್ಲಿ ವಾಸ್ತವ್ಯ ಹೂಡಿದ್ದಾರೆ. ಸುಮಾರು ಒಂದು ವಾರ ಕಾಲ ಇಲ್ಲಿಯೇ ಬೀಡು ಬಿಡಲಿದ್ದಾರೆ ತಲೈವಾ.

ಕರ್ನಾಟಕದ ಶಾಸಕರಿಗೆ ಮರಾಠಿ ಆಸ್ಮಿತೆ ಹೆಚ್ಚಾಯ್ತಾ? ಅಂದು ಸಾಹುಕಾರ್, ಇಂದು ಹೆಬ್ಬಾಳ್ಕರ್!

ಬಂಡೀಪುರದಲ್ಲಿ ರಜನಿಕಾಂತ್ ಏನ್ ಮಾಡಲಿದ್ದಾರೆ? ರಜನಿ ಪ್ಲಾನ್ ಬಗ್ಗೆ ನಾವು ತೋರಿಸ್ತೀವಿ. ಅಷ್ಟಕ್ಕೂ ರಜನಿಕಾಂತ್ ಬಂಡೀಪುರಕ್ಕೆ ಬಂದಿದ್ಯಾಕೆ? ಇಲ್ಲಿದೆ ಸುವರ್ಣ ನ್ಯೂಸ್ ಎಕ್ಸ್‌ಕ್ಲೂಸಿವ್ ಸ್ಟೋರಿ!