ಯಾದಗಿರಿ ವಿಶ್ವಾರಾಧ್ಯ ಆಶ್ರಮ ಮತ್ತೆ ಜಲಾವೃತ

Oct 20, 2020, 5:22 PM IST

ಬೆಂಗಳೂರು (ಅ. 20): ಭಾರೀ ಮಳೆ, ಪ್ರವಾಹದಿಂದಾಗಿ ಯಾದಗಿರಿ ಶಹಾಪುರ ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿರುವ ವಿಶ್ವಾರಾಧ್ಯ ಆಶ್ರಮ ಸಂಪೂರ್ಣ ಜಲಾವೃತವಾಗಿದೆ. ಭೀಮಾನದಿಗೆ 3 ಲಕ್ಷ ಕ್ಯೂಸೆಕ್ಸ್ ನೀರು ಬಿಡಲಾಗಿದೆ. ಇದರಿಂದ ಆಶ್ರಮದ ಒಳಗೂ ನೀರು ನುಗ್ಗಿದೆ.  

ಕೆ ಎಲ್ ರಾಹುಲ್ ಅಬ್ಬರದ ಮುಂದೆ ಸ್ಟಾರ್ ಪ್ಲೇಯರ್ಸ್ ಥಂಡಾ..!