ಯತ್ನಾಳ್ ಸವಾಲ್‌ಗೆ ವಾಟಾಳ್ ಉತ್ತರ; ವಿಜಯಪುರದಲ್ಲಿಂದು ಕನ್ನಡಪರ ಸಂಘಟನೆಗಳ ಶಕ್ತಿ ಪ್ರದರ್ಶನ

Dec 1, 2020, 11:40 AM IST

ಬೆಂಗಳೂರು (ಡಿ. 01): ಮರಾಠ ಪ್ರಾಧಿಕಾರ ವಿರೋಧಿಸಿ ವಾಟಾಳ್ ನಾಗರಾಜ್ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿರುವುದಕ್ಕೆ ಯತ್ನಾಳ್ ಕಿಡಿ ಕಾರಿದ್ದಾರೆ. ರೋಲ್ ಕಾಲ್ ಸಂಘಟನೆಗಳು ಎಂದು ಯತ್ನಾಳ್ ಜರಿದಿದ್ದರು. ಇಂದು ಯತ್ನಾಳ್ ಸ್ವಕ್ಷೇತ್ರ ವಿಜಯಪುರದಲ್ಲಿ ವಾಟಾಳ್ ನಾಗರಾಜ್ ಶಕ್ತಿ ಪ್ರದರ್ಶನ ಮಾಡಿದ್ದಾರೆ.  ಮರಾಠ ಪ್ರಾಧಿಕಾರ ವಿರೋಧಿಸಿ ವಿಜಯಪುರದಲ್ಲಿಂದು ಪ್ರತಿಭಟನೆಗೆ ಕರೆ ನೀಡಿದ್ದಾರೆ. 

ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಹಳ್ಳಿಹಕ್ಕಿಗೆ ನಿರಾಸೆ: ಸುಪ್ರೀಂಗೆ ಹೋಗ್ತಾರಾ ವಿಶ್ವನಾಥ್?