Aug 21, 2020, 1:51 PM IST
ಮೈಸೂರು (ಆ.21): ಮೈಸೂರಿನ ನಂಜನಗೂಡು ಟಿಎಚ್ ಒ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋ ಕ್ಲಿಪ್ ಒಂದು ಲಭ್ಯವಾಗಿದ್ದು, ಅವರ ಆತ್ಮಹತ್ಯೆಗೆ ಕಾರಣ ಒತ್ತಡವೇ ಇರಬಹದಾ ಎನ್ನುವ ಶಂಕೆ ಮೂಡಿದೆ.
ಡಾ.ನಾಗೆಂದ್ರ ಆತ್ಮಹತ್ಯೆ ಸಂಬಂಧ ನ್ಯಾಯ ಒದಗಿಸಲು ಆಗ್ರಹಿಸಿ ವೈದ್ಯರ ಸಂಘದಿಂದ ತೀವ್ರ ಪ್ರತಿಭಟನೆಯನ್ನು ನಡೆಸಲಾಗಿದೆ.