Feb 16, 2021, 3:25 PM IST
ಬೆಂಗಳೂರು (ಫೆ.16): ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯಲ್ಲಿ ಪ್ರತಿಭಟನೆ ತಾರಕಕ್ಕೆ ಏರಿದೆ. ಸ್ಲಂ ಬೋರ್ಡ್ ನಿವಾಸಿಗಳ ವಿರುದ್ಧ ಇಲ್ಲಿನ ಶೆಡ್ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ನಮಗೆ ನೀಡಿರುವ 17 ಮನೆಗಳನ್ನು ಬಿಟ್ಟುಕೊಡಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೇ ಮತ್ತೊಂದೆಡೆ ಸ್ಲಂ ಬೋರ್ಡ್ ನಿವಾಸಿಗಳ ಧರಣಿಯನ್ನು ವಾಪಸ್ ಪಡೆಯಬೇಕೆಂದು ಪೊಲೀಸರ ಬಳಿ ಆಗ್ರಹಿಸಿದ್ದಾರೆ.