ಮತ್ತೆ ಲಾಕ್ ಡೌನ್, ಸಿಎಂ ರಾಜಕೀಯ ಕಾರ್ಯದರ್ಶಿ ಕೊಟ್ಟ ಸ್ಪಷ್ಟ ಮಾಹಿತಿ

Jul 3, 2020, 8:56 PM IST

ಬೆಂಗಳೂರು(ಜು. 03) ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಪ್ರಶ್ನೆಯೇ ಇಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ.  ಶಾಸಕ ಯಲಹಂಕ ವಿಶ್ವನಾಥ್ ಹೇಳಿಕೆ ನೀಡಿದ್ದುನ ಶನಿವಾರ ಭಾನುವಾರ ಲಾಕ್ ಡೌನ್ ಇರಲಿದೆ ಎಂದಿದ್ದಾರೆ.

ಬೆಂಗ್ಳೂರು ತೊರೆಯುತ್ತಿದ್ದಾರೆ ಜನ, ಮತ್ತೆ ಖಡಕ್ ಲಾಕ್ ಡೌನ್?

ಕೊರೋನಾದಿಂದ ಆಗುವ ಹೊಡೆತಕ್ಕಿಂತ ಆರ್ಥಿಕ ಹೊಡೆತವನ್ನು ನೋಡಿಕೊಳ್ಳಬೇಕಾಗಿದೆ. ಕೆಲವು ಕಡೆ ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ಮಾಡಲಾಗುತ್ತಿದೆ  ಎಂದಿದ್ದಾರೆ,