ಮಹಾರಾಷ್ಟ್ರ ಕ್ಯಾತೆಗೆ ಬಿಎಸ್‌ವೈ ಬಳಿಯಿದೆ ಅಸ್ತ್ರ, ಗುಟ್ಟು ಕೊಟ್ಟ ಬೊಮ್ಮಾಯಿ

Jan 1, 2020, 3:59 PM IST

ಬೆಂಗಳೂರು(ಜ. 01)  ರಾಜಕೀಯಕ್ಕಾಗಿ ಠಾಕ್ರೆ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಕನ್ನಡಿಗರ ಸುದ್ದಿಗೆ ಬಂದರೆ ಸುಮ್ಮನೆ ಇರಲ್ಲ

ಮಹರಾಷ್ಟ್ರ ಮತ್ತು ಕರ್ನಾಟಕದ ನಡುವಿನ ಗಡಿಗೆ ಸಂಭಂದಿಸಿದ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ. ಈ ಬಗ್ಗೆ ಸಿಎಂ ಸಭೆ ಕರೆಯಲು ನಿರ್ಧಾರ ಮಾಡಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.