Jun 1, 2021, 12:49 PM IST
ಹುಬ್ಬಲ್ಳಿ (ಜೂ. 01): ಧಾರವಾಡದಲ್ಲಿ ರೈತರು ರಸಗೊಬ್ಬರ ಖರೀದಿಗೆ ಪರದಾಡುತ್ತಿದ್ದಾರೆ. ಕಮಲಾಪುರದ PKPS ಮುಂದೆ 200 ಕ್ಕೂ ಹೆಚ್ಚು ರೈತರು ಕ್ಯೂ ನಿಂತಿದ್ಧಾರೆ. ನಿನ್ನೆ ರಾತ್ರಿಯಿಂದಲೇ ಕ್ಯೂ ನಿಂತಿದ್ದು, ಗೊಬ್ಬರ ಸಿಗುವ ಖಚಿತತೆ ಇಲ್ಲ. ಕಲಘಟಗಿ, ಅಳ್ನಾವರ, ರೈತರು ಕಂಗಾಲಾಗಿದ್ದಾರೆ.
ಜಾರಕಿಹೊಳಿ ಕೇಸ್ಗೆ ಟ್ವಿಸ್ಟ್: ನಿರ್ಣಾಯಕ ಹಂತದಲ್ಲಿ ಸೌಮೇಂದು ಮುಖರ್ಜಿ ಎಲ್ಲಿದ್ಧಾರೆ.?