ಕಾಳಿ ನದಿಯಲ್ಲಿ ಬೋಟ್ ವಿಹಾರ...  ಅನುಭವ ಮಿಸ್ ಮಾಡಿಕೊಳ್ಳಬೇಡಿ!

Apr 22, 2021, 7:19 PM IST

ಉತ್ತರ ಕನ್ನಡ(ಏ. 22)  ನೈಸರ್ಗಿಕ ಸೌಂದರ್ಯವನ್ನೊಳಗೊಂಡು ಪ್ರವಾಸೋದ್ಯಮಕ್ಕೆ ಖ್ಯಾತಿ ಪಡೆದಿರುವ ಜಿಲ್ಲೆಯಂದ್ರೆ ಅದು ಉತ್ತರಕನ್ನಡ ಜಿಲ್ಲೆ.‌ ಇಲ್ಲಿನ ಕಾಡು, ದ್ವೀಪ, ಕರಾವಳಿ ಭಾಗಗಳಲ್ಲಿ ಸಮಯ ಕಳೆಯಲೆಂದೇ ದೇಶ- ವಿದೇಶದ ಜನರು ಕೂಡಾ ಜಿಲ್ಲೆಗೆ ಭೇಟಿ ನೀಡಿ ಸಕ್ಕತ್ ಎಂಜಾಯ್ ಮಾಡ್ತಾರೆ. 

ಸೆಲ್ಫಿ ಅವಾಂತರ ಕಾಳಿ ನದಿಯಲ್ಲಿ ಮುಳುಗಿದ ಪ್ರೇಮಿಗಳು

ಆದರೆ,‌ ಇದೀಗ ಜಿಲ್ಲೆಯ ಸುಂದರತೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿದ್ದು, ಕರಾವಳಿಗೆ ಭೇಟಿ ನೀಡೋ ಪ್ರವಾಸಿಗರು‌ ತಮ್ಮ ದಿನಗಳನ್ನು ನದಿ ಹಾಗೂ ಐಲ್ಯಾಂಡ್ ಮಧ್ಯೆ ಕಳೆಯಬಹುದಾಗಿದೆ. ಅಷ್ಟಕ್ಕೂ ಏನಿದು ಸ್ಪೆಷಲ್ ಎಂಟ್ರಿ ಅಂತೀರಾ... ? ಈ ಸ್ಟೋರಿ ನೋಡಿ..