ಗ್ರಾಮಸ್ಥರ ಗಲಾಟೆ : ಬೀದಿಗೆ ಬಿದ್ದ ದೇಗುಲದ ಬಸವ

Sep 28, 2021, 11:32 AM IST

ಮಂಡ್ಯ(ಸೆ.28):  ಗ್ರಾಮದ(Village) ಎರಡು ಗುಂಪುಗಳ ನಡುವಿನ ಗಲಾಟೆಯಲ್ಲಿ ದೇವಾಲಯದ (Temple) ಬಸವ ಬಿದಿಗೆ ಬಿದ್ದಿದ್ದಾನೆ.  2 ದಿನ ಕಳೆದರೂ ಬಸಪ್ಪನಿಗೆ ದೇಗುಲ ಪ್ರವೇಶಕ್ಕೆ ಅವಕಾಶ ಸಿಗಲಿಲ್ಲ.

ಮಂಡ್ಯದ ಪವಾಡ ಬಸಪ್ಪನ ಆಶೀರ್ವಾದ ಪಡೆದ ರಚಿತಾ ರಾಮ್!

ಮಂಡ್ಯದ (Mandya) ದೊಡ್ಡರಸಿನಕೆರೆ ಗ್ರಾಮದ ದೇವಸ್ಥಾನದ ಗಲಾಟೆ ನಡೆದಿದ್ದ, ಪೂಜೆ ಮಾಡುವ ವಿಚಾರಕ್ಕೆ ಅರ್ಚಕರ ನಡುವೆ ವೈಮನಸ್ಸು ಉಂಟಾಗಿದೆ. ಗ್ರಾಮಸ್ಥರು ಹಾಗು ದೇವಾಲಯದ ಟ್ರಸ್ಟ್ ನಡುವೆ ಗಲಾಟೆ ನಡೆದಿದೆ.