Feb 14, 2020, 11:23 PM IST
ಬೆಂಗಳೂರು(ಫೆ. 14) ಬೆಂಗಳೂರು ಮೇಯರ್ ಗೌತಮ್ ಕುಮಾರ್ ಶುಕ್ರವಾರ ಸಖತ್ ರಾಂಗ್ ಆಗಿದ್ದರು. ಆದರೆ ಅವರು ರಾಂಗ್ ಆಗಿದ್ದು ಒಳ್ಳೆ ಕಾರಣಕ್ಕೆ .
ಪಿಂಕ್ ಆಟೋ ಖರೀದಿಗೆ ಬಿಬಿಎಂಪಿಯಿಂದ ಭಾರೀ ಅನುದಾನ
ಕಸದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಮೇಯರ್ ಜನ ನಿಮ್ಮನ್ನು ಸುಮ್ಮನೆ ಬಿಟ್ಟಿರುವುದೇ ಹೆಚ್ಚು. ಒಳ್ಳೆ ಜನ ಆಗಿದ್ದಕ್ಕೆ ನಿಮ್ಮನ್ನು ಸುಮ್ಮನೆ ಬಿಟ್ಟಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.