ಯುಗಾದಿ ಪಾಡ್ಯದ ಸಂಜೆ ಬಸವೇಶ್ವರನನ್ನು ಸ್ಪರ್ಶಿಸಿದ ಸೂರ್ಯರಶ್ಮಿ

Apr 14, 2021, 11:21 AM IST

ಬಳ್ಳಾರಿ (ಏ. 14): ಯುಗಾದಿಯಂದು ಇಲ್ಲಿನ ಕುರುಗೋಡು ಪಟ್ಟಣದ ದೊಡ್ಡ ಬಸವೇಶ್ವರನನ್ನು ಸೂರ್ಯ ರಶ್ಮಿ ಸ್ಪರ್ಶಿಸಿದೆ. ಯುಗಾದಿ ಪಾಡ್ಯದ ಸಂಜೆ ‌ವಿಶೇಷ ಘಳಿಗೆಗೆ ಸಾಕ್ಷಿಯಾಯ್ತು ಗಣಿ ನಗರ.  ಪ್ರತಿ ವರ್ಷ ನಡೆಯುವ ಸೂರ್ಯ ರಶ್ಮಿ ವಿಸ್ಮಯ ನೋಡಲು ಭಕ್ತಾದಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಈ ಬಾರಿ ಕೊರೋನಾ ಹಿನ್ನಲೆ ಸಾರ್ವಜನಿಕರಿಗೆ ಅವಕಾಶ ಇರಲಿಲ್ಲ.

ಬೇಡಿದ ವರ ಕರುಣಿಸುವ ಹೊನ್ನವ ಮಂತ್ರಾಲಯ