ಈ ನಾಯಕಿಗೆ ಸರ್ಜಿಕಲ್ ದಾಳಿ ನಡೆದಿರೋದು ಡೌಟಂತೆ!

Feb 26, 2019, 7:15 PM IST

ಭಾರತೀಯ ವಾಯುಪಡೆಯು ಬಾಲಕೋಟ್‌ನಲ್ಲಿ ಉಗ್ರರ ಭದ್ರಕೋಟೆಗೆ ನುಗ್ಗಿ ಅಲ್ಲೇ ಅವರಿಗೆ ಗತಿಕಾಣಿಸಿದೆ. ಪ್ರತಿಪಕ್ಷಗಳು ಸೇರಿದಂತೆ ಎಲ್ಲಾ ಭಾರತೀಯರು ಸೇನಾ ಕಾರ್ಯಾಚರಣೆಗೆ ಭೇಷ್ ಅನ್ನುತ್ತಿದ್ದರೆ, ಈ ರಾಜಕೀಯ ನಾಯಕಿ ಮಾತ್ರ  ಅನುಮಾನ ವ್ಯಕ್ತಪಡಿಸಿದ್ದಾರೆ.