ವೇದಗುರು ಭಾರತವೇ, ಅಮೆರಿಕಾವನ್ನು ರಕ್ಷಿಸಬೇಕಾ?

May 11, 2020, 6:41 PM IST

ಕೊರೊನಾ ಅಟ್ಟಹಾಸದಿಂದ ವಿಶ್ವದ ದೊಡ್ಡಣ್ಣ ಅಮೆರಿಕಾ ಅಕ್ಷರಶಃ ನಲುಗಿ ಹೋಗಿದೆ. ಹೇಗಪ್ಪಾ ಇದರಿಂದ ತಪ್ಪಿಸಿಕೊಳ್ಳುವುದು ಎಂದು ದಾರಿ ಹುಡುಕುತ್ತಿದೆ. ಅದಕ್ಕಾಗಿ ಅಮೆರಿಕಾ ಭಾರತದ ವೇದ, ಮಂತ್ರ, ಶ್ಲೋಕದ ಮೊರೆ ಹೋಗಿದೆ. ಶ್ವೇತ ಭವನದಲ್ಲಿ ವೇದ, ಮಂತ್ರಘೋಷ ಮೊಳಗುತ್ತಿದೆ. ಇದರಿಂದಲಾದರೂ ಅಲ್ಲಿನ ಜನಕ್ಕೆ ಮಾನಸಿಕ ನೆಮ್ಮದಿ ಸಿಗುತ್ತಾ? ಏನಿದು ಕಥೆ? ಇಲ್ಲಿದೆ ನೋಡಿ..! 

ಲಾಕ್‌ಡೌನ್ ವಿಸ್ತರಣೆಗೆ ಆಂಧ್ರದ ವಿರೋಧ; ಮೋದಿ ಅಂಗಳದಲ್ಲಿ ಲಾಕ್‌ಡೌನ್ ಚೆಂಡು..!