ಮನೆ ಮುಂದೆ ಕಾರ್ ನಿಲ್ಲಿಸ್ತೀರಾ? ಹಾಗಾದ್ರೆ ಈ ಸುದ್ದಿಯನ್ನು ನೋಡಲೇಬೇಕು!

Oct 29, 2020, 5:39 PM IST

ಬೆಂಗಳೂರು (ಅ. 29): ಇಲ್ಲೊಂದು ಮನೆ ಬಳಿ ದುಷ್ಕರ್ಮಿಗಳು ರಾತ್ರೋರಾತ್ರಿ ಬಂದು ಕಾರ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. 

ಇಲ್ಲೊಂದು ಕಡೆ ನವರಾತ್ರಿ ಜಾತ್ರೆ ನಡೆದಿತ್ತು. ಪೂಜಾರಪ್ಪ ಒಂದು ಕೈಯಲ್ಲಿ ಕತ್ತಿ, ಇನ್ನೊಂದು ಕೈಯಲ್ಲಿ ಮಗುವನ್ನು ಹಿಡಿದು ಕೆಂಡ ತುಳಿದಿದ್ದಾರೆ. ಇಲ್ಲೊಂದು ಕಡೆ ಟೆರಸ್ ಮೇಲೆ ಆಟವಾಡುತ್ತಿದ್ದ ಮಗುವೊಂದು ಇದ್ದಕ್ಕಿದ್ದಂತೆ ಮೇಲಿಂದ ಕೆಳಗೆ ಬಿತ್ತು. ಅಯ್ಯಯ್ಯೋ... ಮುಂದೇನಾಯ್ತು? 

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಕೋತಿ ಹೀಗಾ ಕುಚೇಷ್ಟೆ ಮಾಡೋದು?