Jan 20, 2022, 4:47 PM IST
ಲಕ್ಷ ಕೋಟಿ ಸಂಪಾದನೆಯ ಅನಂತ ಪದ್ಮನಾಭನಿಗೆ ಎದುರಾಗಿದೆಯಂತೆ ಆರ್ಥಿಕ ಸಂಕಷ್ಟ. ಜಗತ್ತಿನ ಶ್ರೀಮಂತ ಮಂದಿರದಲ್ಲಿ ಸಂಬಳ ಕೊಡಲೂ ಹಣವಿಲ್ಲವಂತೆ. ಆದಾಯ ಬರಬೇಕಾದ ಹೊತ್ತಿನಲ್ಲೇ ಅದೆಂತಹಾ ಆಘಾತ? ಈ ಕಷ್ಟದಿಂದ ಹೇಗೆ ಕಾಪಾಡ್ತಾನೆ ಭಗವಂತ?
ಹೌದು ಅಷ್ಟಕ್ಕೂ ಈ ದೇಗುಲ ಇಂತಹ ಸಂಕಷ್ಟವೆದುರಿಸಲು ಕಾರಣವೇನು? ಇಲ್ಲಿದೆ ಈ ಕುರಿತಾದ ಮಾಹಿತಿ