Jul 14, 2020, 8:47 PM IST
ನಮ್ಮ ಬಗ್ಗೆ ಬೇರೆಯವರು ಪ್ರೀತಿ, ನಂಬಿಕೆ, ಗೌರವಗಳನ್ನು ತೋರಿಸಬೇಕು ಅಂದರೆ ನಾವೂ ಕೂಡಾ ಅವರ ಬಗ್ಗೆ ದಯೆ ಹೊಂದಿರಬೇಕು. ಮಧುರವಾಗಿ ಮಾತನಾಡಬೇಕು. ನಮ್ಮಲ್ಲಿ ಸ್ವಾರ್ಥ ಇಲ್ಲದೇ ಪರೋಪಕಾರ ಬುದ್ದಿಯಿಂದ ಮಾಡುವ ಪ್ರತಿಯೊಂದು ಕೆಲಸವನ್ನು ಈ ಸಮಾಜ ಗೌರವಿಸುತ್ತದೆ. ಸೃಷ್ಟಿಯಲ್ಲಿರುವ ಸಮಸ್ತ ಜೀವರಾಶಿ ಮೇಲೆ ಪ್ರೀತಿ, ಆದರಗಳನ್ನು ತೋರಿದರೆ ಅವೂ ಕೂಡಾ ನಮ್ಮನ್ನು ಗೌರವಿಸುತ್ತದೆ. ಈ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅದ್ಭುತವಾಗಿ ಹೇಳಿದ್ದಾರೆ ಕೇಳಿ.
ಮನುಷ್ಯನ ನಿಜವಾದ ಸಂಪತ್ತು ಯಾವುದು..? ಸಚ್ಚಿದಾನಂದ ಸ್ವಾಮೀಜಿಯವರ ಮಾತು ಕೇಳಿ