ಉತ್ತರ ಕನ್ನಡದಲ್ಲೂ ಕೈ ಬಂಡಾಯ, ದೊಡ್ಡ ಆರೋಪ ಹೊತ್ತ ಆನಂದ ಬೇಡ

Mar 30, 2019, 10:11 PM IST

ಉತ್ತರ ಕನ್ನಡದಲ್ಲಿಯೂ ದೋಸ್ತಿ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ವಿರುದ್ಧ 20 ಕೋಟಿ ರೂ. ಪಡೆದ ಆರೋಪ ಇರುವುದಕ್ಕೆ ಬೆಂಬಲ ಸಿಗುತ್ತಿಲ್ಲ  ಎಂಬ ಮಾತು ಕೇಳಿ ಬಂದಿದೆ.