ಹಾಸನದಲ್ಲಿ ದೇವೇಗೌಡ್ರ ಭಾಷಣ ವೇಳೆ ಸಿದ್ದರಾಮಯ್ಯಗೆ ಜೈಕಾರ!

Apr 11, 2019, 6:04 PM IST

ಹಾಸನದಲ್ಲಿ ಗುರು-ಶಿಷ್ಯರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾಸನ ಜಿಲ್ಲೆ ಬಾಣಾವರದಲ್ಲಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಸಭೆಯಲ್ಲಿ, ದೇವೇಗೌಡರು ಭಾಷಣ ಮಾಡುತ್ತಿದ್ದ ವೇಲೆ ಕಾಂಗ್ರೆಸಿಗರು ‘ಸಿದ್ದರಾಮಯ್ಯ’ ‘ಸಿದ್ದರಾಮಯ್ಯ’ ಎಂದು ಘೋಷಣೆಗಳನ್ನು ಕೂಗಿದ್ದಾರೆ.   ಸಿದ್ದರಾಮಯ್ಯ ಮಾತನಾಡುತ್ತಾರೆ ಎಂದು ದೇವೇಗೌಡರು ಹೇಳಿದ್ರೂ ಕೇಳದ ಜನರು, ಸಿದ್ದರಾಮಯ್ಯ ಪರ ಜೈಕಾರ ಹಾಕಿದ್ದಾರೆ.