May 8, 2019, 3:28 PM IST
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲುವುದು ಖಚಿತ; ಪಕ್ಷೇತರ ಅಭ್ಯರ್ಥಿ ಗೆಲ್ಲುವುದರಿಂದ ಕ್ಷೇತ್ರದ ಅಭಿವೃದ್ಧಿ ಏನೂ ಆಗಲ್ಲ, ಅಥವಾ ಸುಮಲತಾಗೆ ಹೆಚ್ಚಿನ ಅನುದಾನ ಏನೂ ಸಿಗಲ್ಲ. ಅಂಬರೀಷ್ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಸುಮಲತಾಗೆ ಅನುಕಂಪ ಸಿಗಬಹುದು, ಆದರೆ ಅನುಕಂಪಕ್ಕಿಂತ ಜಿಲ್ಲೆಯ ಅಭಿವೃದ್ಧಿ ಮುಖ್ಯ ಎಂದು ಶಾಸಕ ಅನ್ನದಾನಿ ಹೇಳಿದ್ದಾರೆ.