ಮಂಡ್ಯ ‘ಗುಪ್ತಚರ’ ವರದಿ: ಮೂವರು ಶಾಸಕರ ‘ನಿದ್ದೆಗೆಡುವ’ ಸರದಿ!

Apr 27, 2019, 4:14 PM IST

ಮಂಡ್ಯ ಲೋಕಸಭಾ ಚುನಾವಣೆಯ ಕುರಿತು ಗುಪ್ತಚರ ಇಲಾಖೆ ನೀಡಿರುವ ವರದಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನಿದ್ದೆಗೆಡಿಸಿದೆ. ಅದರ ಬೆನ್ನಲ್ಲೇ, ಸಿಎಂ ಮಂಡ್ಯ ಜಿಲ್ಲೆಯ ಮೂವರು ಶಾಸಕರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಂತಹದ್ದೇನಿದೆ ವರದಿಯಲ್ಲಿ? ಮೂವರು ಶಾಸಕರು ಮಾಡಿದ್ದಾದರೂ ಏನು?