Jan 5, 2020, 10:30 AM IST
ದಶಕಗಳಿಂದಲೂ ಕಗ್ಗಂಟಾಗಿರುವ ಮಹದಾಯಿ ವಿವಾದದ ಕುರಿತು ಇಂದು ಬಸವರಾಜ್ ಹೊರಟ್ಟಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಇಂದು ಸರ್ವಪಕ್ಷ ಸಭೆ ನಡೆಯಲಿದೆ. ಈ ಸಭೆಯಲ್ಲಿ 49 ಜನ ಪ್ರತಿನಿಧಿಗಳನ್ನು ಒಂದೇ ವೇದಿಕೆಗೆ ಆಹ್ವಾನಿಸಲಾಗಿದೆ. ದಶಕಗಳಿಂದ ಇತ್ಯರ್ಥವಾಗದೇ ಉಳಿದಿರುವ ಮಹದಾಯಿ -ಕಳಸಾ ಬಂಡೂರಿ ವಿವಾದದ ಬಗ್ಗೆ ಇಂದು ಮಹತ್ತರವಾದ ಚರ್ಚೆ ನಡೆಯಲಿದೆ.