Feb 8, 2021, 3:37 PM IST
ಬೆಂಗಳೂರು(ಫೆ. 08) ಬಾಡಿಗೆ ಹಣ ಕೇಳಿದ್ದಕ್ಕೆ ಯುವಕನೊಬ್ಬ ಗಾಂಜಾ ಮತ್ತಿನಲ್ಲಿ ಮಾಲಕಿಯ ಕುತ್ತಿಗೆ ಸೀಳಿದ್ದು ಬೆಂಗಳೂರಿನಿಂದಲೇ ವರದಿಯಾಗಿತ್ತು. ಇದೀಗ ಲೇಡಿ ಡಾನ್ ಸರದಿ.
ಹೊಲದಲ್ಲಿಯೇ ದೈಹಿಕ ಸಂಪರ್ಕ; ಎರಡು ದಿನದ ನಂತರ ಪತ್ನಿ ಶವ ಪತ್ತೆ!
ಬಾಡಿಗೆ ಕೇಳಿದ ವೃದ್ಧ ದಂಪತಿಗೆ ಆವಾಜ್ ಹಾಕಿ ಅತ್ಯಾಚಾರ ಕೇಸ್ ಹಾಕುವುದಾಗಿ ಬೆದರಿಕೆ ಹಾಕಲಾಗಿದೆ. ಬಾಡಿಗೆ ಹಣ ಕೇಳಿದಕ್ಕೆ ವಿಶಾಲ್ ಹಾಗೂ ಭವಾನಿ ವೃದ್ಧ ದಂಪತಿಗೆ ಬೆದರಿಕೆ ಹಾಕಿದ್ದಾರೆ. ಕಿರಾತಕಿಯ ಫುಲ್ ಸ್ಟೋರಿ ಇಲ್ಲಿದೆ.