ರೇಪ್ ರಾಜಧಾನಿ, ಇದು ಯೋಗಿಯ ಉತ್ತರ ಪ್ರದೇಶ..!

Oct 14, 2020, 5:36 PM IST

ಬೆಂಗಳೂರು (ಅ.14) ಯೋಗಿ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶ ರೇಪ್ ರಾಜಧಾನಿಯಾಗುತ್ತಿದ್ಯಾ..? ಎನ್ನುವ ಪ್ರಶ್ನೆ ಹುಟ್ಟುಹಾಕಿರುವುದು ಹತ್ರಾಸ್‌ನಲ್ಲಿ ನಡೆದಿರುವ ದುರ್ಘಟನೆ.

ಹತ್ರಾಸ್‌ ಅತ್ಯಾಚಾರ ಸಂತ್ರಸ್ತೆ ಕುಟುಂಬಕ್ಕೆ 50 ಲಕ್ಷ ರೂ. ಆಮಿ​ಷ!

ಅತ್ಯಾಚಾರ ಘಟನೆ ನಡೆದ ಬಳಿಕ ಆಕೆಯ ಕುಟುಂಬಸ್ಥರನ್ನು ನಡೆಸಿಕೊಂಡು ರೀತಿ ಮತ್ತು  ಸಂತ್ರಸ್ತೆ ಮೃತ ಪಟ್ಟ ನಂತರ ಉಂಟಾಗಿರುವ ಪರಿಸ್ಥಿತಿ ಆಡಳಿತ ವ್ಯವಸ್ಥೆ ಮೇಲೆ ಪ್ರಶ್ನೆಗಳು ಹುಟ್ಟುಕೊಂಡಿವೆ.