Jan 8, 2021, 3:05 PM IST
ಬೆಂಗಳೂರು(ಜ. 08) ಯುವರಾಜ್ ನಿಂದ ಬಂದ ಹಣ ನಟಿ ರಾಧಿಕಾ ಕುಮಾರಸ್ವಾಮಿಯನ್ನು ಸಿಸಿಬಿ ಕಚೇರಿ ವರೆಗೆ ತಂದು ನಿಲ್ಲಿಸಿದೆ.
ರಾಧಿಕಾ ಹೇಳದೆ ಉಳಿಸಿದ ವಿಚಾರ ಕಂಟಕವಾಯ್ತು!
ಸಿಸಿಬಿ ಅಧಿಕಾರಿಗಳು ಒಂದಾದ ಮೇಲೆ ಒಂದು ಪ್ರಶ್ನೆ ಕೇಳಿದ್ದು ಯುವರಾಜ್ ಮೊಬೈಲ್ ನಲ್ಲಿ ಸಿಕ್ಕ ಮಾಹಿತಿಗಳು ರಾಧಿಕಾಗೆ ಕಂಟಕ ವಾಗುತ್ತೆಯಾ?