ಚಿಕ್ಕೋಡಿ; ಅರಣ್ಯದಲ್ಲಿ ಮಣ್ಣು ತೆಗೆಯುತ್ತಿದ್ದಾಗ ಅವಘಡ, ಇಬ್ಬರು ಕಾರ್ಮಿಕರ ಬಲಿ

Mar 1, 2021, 8:25 PM IST

ಬೆಳಗಾವಿ (ಮಾ. 01) ಅರಣ್ಯದಲ್ಲಿ ಅಕ್ರಮವಾಗಿ ಮಣ್ಣು ತೆಗೆಯಲಾಗುತ್ತಿತ್ತು. ಈ ವೇಳೆ ದುರಂತ ಸಂಭವಿಸಿದ್ದು ಇಬ್ಬರು ಕಾರ್ಮಿಕರು ಸಮಾಧಿಯಾಗಿದ್ದಾರೆ.

ಮದುವೆಯಾಗೋಣ ಬಾ ಎಂದು ಕೂಲ್ ಡ್ರಿಂಕ್ಸ್ ಕೊಟ್ಟು ಕೊಂದ

ಕಾರ್ಮಿಕರ ಕುಟುಂಬದ ರೋದನೆ ಮಾತ್ರ ಹೇಳತೀರದು. ಬೆಳಗಾವಿ ಜಿಲ್ಲೆಯಲ್ಲಿ ದುರಂತ ಸಂಭವಿಸಿದೆ. ಗುಡ್ಡ ಕುಸಿದು ಆರು ಅಡಿ ಮಣ್ಣಿನ ಕೆಳಗೆ ಸಮಾಧಿಯಾಗಿದ್ದಾರೆ.