Coronavirus Karnataka
Apr 3, 2020, 6:54 PM IST
ಬೆಂಗಳೂರು (ಏ.03): ಲಾಕ್ಡೌನ್ ಹಿನ್ನೆಲೆಯಲ್ಲಿ ಕಾರ್ಮಿಕರು ಮತ್ತು ನಿರ್ಗತಿಕರಿಗೆ ಉಚಿತ ಊಟ ಒದಗಿಸುತ್ತಿದ್ದ ಇಂದಿರಾ ಕ್ಯಾಂಟೀನ್ನಲ್ಲಿ ಇನ್ಮುಂದೆ ಹಣ ಪಾವತಿಸಿ ಊಟ ಮಾಡಬೇಕು. ಉಚಿತ ಊಟ ದುರ್ಬಳಕೆಯಾಗುತ್ತಿರುವ ಬೆನ್ನಲ್ಲಿ ಸರ್ಕಾರ ಈ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲ, ಉಚಿತ ಊಟಕ್ಕಾಗಿ ಜನ ಸಾಮಾಜಿಕ ಅಂತರವನ್ನೂ ಕಾಪಾಡದೇ ಮುಗಿ ಬೀಳುತ್ತಿದ್ದರು. ಇನ್ಮುಂದೆ ಹಣ ಪಾವತಿಸಿದರೆ ಮಾತ್ರ ಊಟ-ತಿಂಡಿ ಸಿಗಲಿದೆ.
ಬಡವರ ಅನ್ನಕ್ಕೆ ಕನ್ನ! ಬಿಜೆಪಿ ಕಾರ್ಯಕರ್ತರ ಪಾಲಾಗ್ತಿದೆ ಇಂದಿರಾ ಕ್ಯಾಂಟೀನ್ ಊಟ...