ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಆಗುತ್ತಾ? ಪುನಾರಚನೆ ಆಗಲಿದೆಯಾ ಮತ್ತು ಇದೇ ಅವಧಿಯಲ್ಲಿ ದಲಿತ ಸಿಎಂ ಬರ್ತರಾ ಅನ್ನೋ ಚರ್ಚೆಗಳು ರಾಜ್ಯ ರಾಜಕೀಯದಲ್ಲಿ ನಡೆಯುತ್ತಿದೆ. ಹೊಸಪೇಟೆಯಲ್ಲಿ ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ಮುಂದಿನ ವಿಧಾಸಸಭೆ ಚುನಾವಣೆ ಬಳಿಕ ಮತ್ತೇ ದಲಿತ ಸಿಎಂ ಕೂಗು ಎತ್ತುವ ಕುರಿತು ಮುನ್ಸೂಚನೆಯನ್ನು ನೀಡಿದ್ದಾರೆ. ಇದೇ ವೇಳೆ ಮೊದಲ ಬಾರಿಗೆ ಶಾಸಕರಾಗಿರೋರಿಗೆ ಸಂಪುಟದಲ್ಲಿ ಸ್ಥಾನ ನೀಡದಿರಲು ನಿರ್ಧರಿಸಲಾಗಿದೆ ಎಂಬ ಮಾಹಿತಿಯನ್ನು ಸತೀಶ್ ಜಾರಕಿಹೊಳಿ ನೀಡಿದ್ದಾರೆ.

11:01 PM (IST) Jun 18
40 ಜೆಎಫ್ -17 ಫೈಟರ್ ಜೆಟ್ಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಜರ್ಬೈಜಾನ್ ಮತ್ತು ಪಾಕಿಸ್ತಾನವು 4.6 ಬಿಲಿಯನ್ ಡಾಲರ್ಗಳ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ.
10:01 PM (IST) Jun 18
ಸ್ಟಾರ್ ಹೀರೋಗಳು ಫ್ಯಾನ್ಸ್ ಅಂದ್ರೆ ಪ್ರಾಣ ಅಂತಾರೆ, ಆದ್ರೆ ಅವ್ರಿಗೋಸ್ಕರ ಕೋಟಿ ಬಿಡ್ಬೇಕಾದ್ರೆ.? ಒಬ್ಬ ಸ್ಟಾರ್ ಹೀರೋ ತನ್ನ ಅಭಿಮಾನಿಗಳಿಗೋಸ್ಕರ ₹120 ಕೋಟಿ ಡೀಲ್ ಬಿಟ್ಟಿದ್ದಾರೆ. ಯಾರು ಅಂತ ಗೊತ್ತಾ?
09:58 PM (IST) Jun 18
ಐಪಿಎಲ್ನಲ್ಲಿ ವಜಾಗೊಂಡಿರುವ ಕೊಚ್ಚಿ ಟಸ್ಕರ್ಸ್ ಕೇರಳ ತಂಡಕ್ಕೆ ₹538 ಕೋಟಿಗೂ ಹೆಚ್ಚಿನ ಮೊತ್ತದ ಮಧ್ಯಸ್ಥಿಕೆ ತೀರ್ಪನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದ್ದು, ಫ್ರಾಂಚೈಸಿ ಒಪ್ಪಂದ ವಜಾ ಮಾಡಿದ್ದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
08:50 PM (IST) Jun 18
ಹಿಂದೆ, ಡೀಲ್ಶೇರ್, ಬೈಜೂಸ್, ಡಂಜೊ ಮತ್ತು ಇತರ ಕಂಪನಿಗಳು ಕೆಲವು ಕೋಟಿಗಳಷ್ಟು ವೆಚ್ಚವನ್ನು ಕಡಿಮೆ ಮಾಡಲು, ತಮ್ಮ ಆರ್ಥಿಕ ಆರೋಗ್ಯವನ್ನು ಸುಧಾರಿಸಲು ಮತ್ತು ತಮ್ಮ ನಗದು ರನ್ವೇಯನ್ನು ಹೆಚ್ಚಿಸಲು ತಮ್ಮ ಕಚೇರಿ ಸ್ಥಳವನ್ನು ಬಿಟ್ಟುಕೊಟ್ಟಿವೆ.
08:26 PM (IST) Jun 18
ಕೋಟ್ಯಧಿಪತಿಗಳಾದ ನಿತಿನ್ ಮತ್ತು ನಿಖಿಲ್ ಕಾಮತ್ ಅವರ ತಾಯಿ ರೇವತಿ ಕಾಮತ್ ಅವರು ಬೆಂಗಳೂರಿನ ದೇವಸ್ಥಾನದಲ್ಲಿ ತಮ್ಮ ಮೊಮ್ಮಗ ಕಿಯಾನ್ ಅವರೊಂದಿಗೆ ಮೃದಂಗದಲ್ಲಿ ವೀಣೆಯಲ್ಲಿ ಪ್ರದರ್ಶನ ನೀಡುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
07:48 PM (IST) Jun 18
ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್ಪ್ರೆಸ್ ರೈಲು ವಿಳಂಬದಿಂದ ಪ್ರಯಾಣಿಕರು ತೀವ್ರ ಅಸಮಾಧಾನಗೊಂಡಿದ್ದಾರೆ. ವಿಶೇಷವಾಗಿ ಬೆಂಗಳೂರಿನಲ್ಲಿ ಈ ವಿಳಂಬವು ಕಚೇರಿಗೆ ಹೋಗುವವರ ಮೇಲೆ ಪರಿಣಾಮ ಬೀರುತ್ತದೆ.
07:37 PM (IST) Jun 18
ಅಲ್ವಾರ್ನಲ್ಲಿ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ಪ್ರೇಮಿಯೊಂದಿಗೆ ಸೇರಿ ಅಪ್ರಾಪ್ತ ಮಗನ ಮುಂದೆಯೇ ಗಂಡನನ್ನು ಕೊಲೆ ಮಾಡಿದ್ದಾಳೆ.
07:16 PM (IST) Jun 18
ನಮ್ಮ ಚರ್ಮ ಆರೋಗ್ಯವಾಗಿರಬೇಕಂದ್ರೆ ಹೊರಗಿನಿಂದ ಕ್ರೀಮ್ ಹಚ್ಚಿದ್ರೆ ಸಾಲದು. ಒಳಗಿನಿಂದ ಕೇರ್ ತಗೊಳ್ಳೋದು ಮುಖ್ಯ. ದಿನಾ ನಾವು ಎದುರಿಸುವ ಮಾಲಿನ್ಯ, ಒತ್ತಡ, ನಿದ್ದೆ ಕೊರತೆ, ತಪ್ಪು ಆಹಾರ ಪದ್ಧತಿ ಇವೆಲ್ಲ ನಮ್ಮ ಚರ್ಮಕ್ಕೆ ಹಾನಿ ಮಾಡುತ್ತೆ.
07:07 PM (IST) Jun 18
ಮಂಗಳ ಮತ್ತು ಕೇತು ಸಿಂಹ ರಾಶಿಯಲ್ಲಿ ಒಟ್ಟಿಗೆ ಇರುವ ಹಿನ್ನೆಲೆಯಲ್ಲಿ ಜುಲೂ 28ರವರೆಗೆ ಅನಾಹುತಗಳ ಸರಮಾಲೆಯೇ ನಡೆಯಲಿದೆ ಎಂದಿರುವ ಜ್ಯೋತಿಷಿಗಳು ಇದಕ್ಕೆ ಪರಿಹಾರವನ್ನೂ ಹೇಳಿದ್ದಾರೆ. ಏನದು?
06:45 PM (IST) Jun 18
ಇಸ್ರೇಲಿ ಇಂಟರ್ಸೆಪ್ಟರ್ಗಳು ತೀವ್ರ ಒತ್ತಡದಲ್ಲಿವೆ, ಆರೋ ಕ್ಷಿಪಣಿಗಳಿಗೆ ತಲಾ $3 ಮಿಲಿಯನ್ ವೆಚ್ಚವಾಗುತ್ತದೆ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಸುಮಾರು $285 ಮಿಲಿಯನ್ ವೆಚ್ಚವಾಗುತ್ತಿದೆ ಎಂದು ವರದಿಯಾಗಿದೆ, ಇಸ್ರೇಲ್ ಎಷ್ಟು ಕಾಲ ತಡೆದುಕೊಳ್ಳಬಲ್ಲದು ಎಂಬ ಅನುಮಾನಗಳನ್ನು ಹುಟ್ಟುಹಾಕುತ್ತದೆ.
06:32 PM (IST) Jun 18
06:21 PM (IST) Jun 18
ಹೈಬ್ರಿಡ್ ಕಾರು ಉತ್ತಮ ಮೈಲೇಜ್ ನೀಡಲಿದೆ. ಇದರಿಂದ ನಿರ್ವಹಣೆ ಸುಲಭ. ಭಾರತದಲ್ಲಿ ಕೈಗೆಟುಕುವ ದರದಲ್ಲಿ ಹಲವು ಹೈಬ್ರಿಡ್ ಕಾರುಗಳು ಲಭ್ಯವಿದೆ.ಹೀಗೆ ಲಭ್ಯವಿರುವ ಉತ್ತಮ ಕಾರುಗಳ ಪಟ್ಟಿ ಇಲ್ಲಿದೆ.
06:20 PM (IST) Jun 18
06:09 PM (IST) Jun 18
06:03 PM (IST) Jun 18
05:42 PM (IST) Jun 18
05:33 PM (IST) Jun 18
ತನ್ನ ಕಾಣೆಯಾದ ಮಗಳು ಶವವಾಗಿ ಸಿಕ್ಕಳು ಎಂದು ರೋಧಿಸುತ್ತಾ ತಂದೆ ತನ್ನ ಮಗಳ ಅಂತ್ಯಸಂಸ್ಕಾರವನ್ನು ಕೂಡ ನಡೆಸಿದ್ದರು. ಆದರೆ ಹೀಗೆ ಕಾಣೆಯಾದ ಮಗಳು ಆಕೆಯ ಲವರ್ ಜೊತೆ ತಿರುಗಾಡುತ್ತಿರುವುದು ತಂದೆಯ ಕಣ್ಣಿಗೆ ಕಂಡಿದೆ.
05:30 PM (IST) Jun 18
ಕರ್ನಾಟಕ ಸರ್ಕಾರವು ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಗೆ ಬದಲಾವಣೆಗಳನ್ನು ಪ್ರಸ್ತಾಪಿಸಿದ್ದು, ಕೆಲಸದ ಸಮಯವನ್ನು 9 ರಿಂದ 10 ಕ್ಕೆ ಹೆಚ್ಚಿಸುವ ಪ್ರಸ್ತಾಪ ಮಾಡಿದೆ. ಓವರ್ಟೈಮ್ ಸೇರಿದರೆ ದಿನಕ್ಕೆ ಗರಿಷ್ಠ 12 ಗಂಟೆಗಳಾಗಲಿದೆ.
05:30 PM (IST) Jun 18
05:27 PM (IST) Jun 18
ಕನ್ನಡ ಚಿತ್ರರಂಗದ ನಟಿ, ನಿರ್ಮಾಪಕಿ ರಕ್ಷಿತಾ ಜೋರಾದ ಮಳೆಯ ನಡುವೆ ಕರಾವಳಿಗೆ ಭೇಟಿ ನೀಡಿ, ಇಲ್ಲಿನ ವಿವಿಧ ದೇಗುಲಗಳ ದರ್ಶನ ಪಡೆದಿದ್ದಾರೆ.
05:26 PM (IST) Jun 18
05:21 PM (IST) Jun 18
ಇಬ್ಬರು ಕಾಂಗ್ರೆಸ್ ಶಾಸಕರಿಗೆ 1 ವರ್ಷ ಜೈಲು ಶಿಕ್ಷೆ ಪ್ರಕಟಗೊಂಡಿದೆ. 11 ವರ್ಷ ಹಳೇ ಪ್ರಕರಣದ ತೀರ್ಪನ್ನು ಕೋರ್ಟ್ ಪ್ರಕಟಿಸಿದೆ. ಸುದೀರ್ಘ ವಿಚಾರಣೆ ಬಳಿಕ ಇಬ್ಬರು ಕಾಂಗ್ರೆಸ್ ಶಾಸಕರು 9 ಆರೋಪಿಗಳು ತಪ್ಪಿತಸ್ಥರು ಎಂದು ಕೋರ್ಟ್ ಹೇಳಿದೆ. ಇಷ್ಟೇ ಅಲ್ಲ 1 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.
05:12 PM (IST) Jun 18
ಮಹಾರಾಷ್ಟ್ರದ ಸಂಭಾಜಿನಗರದಲ್ಲಿ ವೃದ್ಧರೊಬ್ಬರು ( 93 ವರ್ಷ ) ಪಂಡರಾಪುರದ ಪಾಂಡುರಂಗನ ದರ್ಶನ ಮಾಡಲು ಬಯಸಿದ್ದರು. ಇದಕ್ಕೂ ಮುನ್ನ ಅವರು ತನ್ನ ಪತ್ನಿಗೆ ಮಾಂಗಲ್ಯ ಸರ ಕೊಡಲು ಪ್ಲ್ಯಾನ್ ಮಾಡಿದ್ದರು. ಅವರಿಗೆ ಶಾಕಿಂಗ್ ಸರ್ಪ್ರೈಸ್ ಸಿಕ್ಕಿದೆ.
05:06 PM (IST) Jun 18
ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್ಗೆ ಸಾಧ್ಯವಾಗದ ದಾಖಲೆಯನ್ನು ಒಬ್ಬ ಭಾರತೀಯ ಕ್ರಿಕೆಟಿಗ ಸಾಧಿಸಿದ್ದಾರೆ. ಲಾರ್ಡ್ಸ್ನಲ್ಲಿ ಮೂರು ಟೆಸ್ಟ್ ಶತಕಗಳನ್ನು ಬಾರಿಸಿದ್ದಾರೆ. ಆ ಆಟಗಾರ ಯಾರು ಎಂದು ಈಗ ತಿಳಿದುಕೊಳ್ಳೋಣ.
04:47 PM (IST) Jun 18
04:36 PM (IST) Jun 18
ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ರೆಡ್ಡಿಟ್ ತನ್ನ ಜಾಗತಿಕ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ. ಭಾರತೀಯ ಕ್ರೀಡಾಭಿಮಾನಿಗಳೊಂದಿಗೆ ತನ್ನ ಸಂಪರ್ಕವನ್ನು ಗಾಢವಾಗಿಸಲು ಮತ್ತು ಪ್ರಮುಖ ಮಾರುಕಟ್ಟೆಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಈ ನೇಮಕಾತಿ ಮಾಡಲಾಗಿದೆ.
04:31 PM (IST) Jun 18
ಡಸಾಲ್ಟ್ ಏವಿಯೇಷನ್ ಫ್ರಾನ್ಸ್ನ ಹೊರಗೆ ಫಾಲ್ಕನ್ 2000 ಜೆಟ್ಗಳನ್ನು ಮೊದಲ ಬಾರಿಗೆ ತಯಾರಿಸಿದಂತಾಗಿದೆ. ಭಾರತವು ಈಗ ಯುನೈಟೆಡ್ ಸ್ಟೇಟ್ಸ್, ಫ್ರಾನ್ಸ್, ಕೆನಡಾ ಮತ್ತು ಬ್ರೆಜಿಲ್ ಜೊತೆಗೆ ಬ್ಯುಸಿನೆಸ್ ಜೆಟ್ ತಯಾರಿಕಾ ರಾಷ್ಟ್ರಗಳ ಕ್ಲಬ್ಗೆ ಸೇರುತ್ತಿದೆ.
04:07 PM (IST) Jun 18
ಸ್ಯಾಂಡಲ್ ವುಡ್ ನ ಕಿರಿಕ್ ಬ್ಯೂಟಿ ಅಂದ್ರೆ ಯಾರು ಅಂತ ಹೇಳಬೇಕಾಗಿಲ್ಲ. ಅದು ಸಂಯುಕ್ತ ಹೆಗ್ಡೆ. ಇದೀಗ ಆಕೆ ತನ್ನ ಕಟ್ಟುಮಸ್ತಾದ ದೇಹಸಿರಿ ಪ್ರದರ್ಶಿಸಿ, ನಾನು ಯಾರ್ಗೂ ಕಮ್ಮಿ ಇಲ್ಲ ಎನ್ನುತ್ತಿದ್ದಾರೆ.
04:07 PM (IST) Jun 18
ರಾತ್ರಿ ಊಟ ಮಾಡಿ, ಸಾಲಾಗಿ ಮಲಗಿದ್ದ ಕುಟುಂಬದ ಎಲ್ಲ ಸದಸ್ಯರಿಗೆ ವಿಷಪೂರಿತ ಹಾವು ಕಚ್ಚಿದೆ. ಇದರಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆ ನಡೆದಿದ್ದು, ತಾಯಿಯ ಸ್ಥಿತಿ ಗಂಭೀರವಾಗಿದೆ., ಚಿಕಿತ್ಸೆ ಮುಂದುವರೆದಿದೆ.
04:00 PM (IST) Jun 18
03:58 PM (IST) Jun 18
03:49 PM (IST) Jun 18
ಆಗಸ್ಟ್ 15 ರಿಂದ ಹೊಸ ಫಾಸ್ಟ್ಯಾಗ್ ನಿಯಮ ಜಾರಿಯಾಗುತ್ತಿದೆ. ವಿಶೇಷ ಅಂದರೆ ಟೋಲ್ನಿಂದ 60 ಕಿಲೋಮೀಟರ್ ವ್ಯಾಪ್ತಿಯಲ್ಲಿರುವವರಿಗೆ ಗುಡ್ ನ್ಯೂಸ್. ವಾರ್ಷಿಕ ಪಾಸ್ ಪರಿಚಯಿಸಲಾಗುತ್ತಿದ್ದು, ಹತ್ತು ಹಲವು ಪ್ರಯೋಜನ ನೀಡಲಾಗಿದೆ.
03:40 PM (IST) Jun 18
03:22 PM (IST) Jun 18
ಸದ್ಯ ನಟಿ ಅಷ್ಮಿತಾ, ಶ್ರೀ ವಿಷ್ಣು ಮನೆಯ ಸಂಸಾರದ ಗುಟ್ಟು ಈಗ ಬೀದಿಗೆ ಬಂದಿದೆ. ವಿಷ್ಣು ಅವರು Galatta tamil ಯುಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನ ಭಾರೀ ಸಂಚಲನ ಮೂಡಿಸಿದೆ. ಇನ್ನು ಈ ಬಗ್ಗೆ ಕೆಲ ವಕೀಲರು ಕೂಡ ಪ್ರತಿಕ್ರಿಯೆ ಕೊಡುತ್ತಿದ್ದಾರೆ.
03:10 PM (IST) Jun 18
ಪೆಟ್ರೋಲ್ ಬಂಕ್ಗಳಲ್ಲಿನ ಶೌಚಾಲಯ ಸಾರ್ವಜನಿಕ ಶೌಚಾಲಯವಲ್ಲ. ಇದು ಹೈಕೋರ್ಟ್ ಆದೇಶ. ಗ್ರಾಹಕರ ತುರ್ತು ಅಗತ್ಯದ ಶೌಚಾಲಯವನ್ನು ಸಾರ್ವಜನಿಕ ಶೌಚಾಲಯವನ್ನಾಗಿ ಪರಿವರ್ತಿಸುವ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡಿದೆ.
02:46 PM (IST) Jun 18
02:26 PM (IST) Jun 18
ಫಿಜಿ ಪ್ರವಾಸದಲ್ಲಿ ದುಬಾರಿ ಬಟ್ಟೆಗಳನ್ನು ಧರಿಸಿದ್ದಕ್ಕಾಗಿ ಬಾಗೇಶ್ವರ ಬಾಬಾ ಟ್ರೋಲ್ಗೆ ಒಳಗಾಗಿದ್ದಾರೆ.
02:24 PM (IST) Jun 18
ಕೇಂದ್ರ ಸರ್ಕಾರ ಫಾಸ್ಟ್ಯಾಗ್ ಆಧಾರಿತ ವಾರ್ಷಿಕ ಟೋಲ್ ಪಾಸ್ ಯೋಜನೆ ಜಾರಿಗೆ ತರುತ್ತಿದೆ. ₹3000 ಪಾವತಿಸಿ ಒಂದು ವರ್ಷ ಪ್ರಯಾಣಗಳಿಗೆ ಟೋಲ್ ಪಾವತಿಯಿಂದ ಮುಕ್ತಿ ಪಡೆಯಬಹುದು. ಪಾಸ್ ಪಡೆಯುವ ವಿವರ ಇಲ್ಲಿದೆ..
01:54 PM (IST) Jun 18
ಎಲ್ಲರೂ ವ್ಯಾಟ್ಸಾಪ್ ಖಾತೆ ಡಿಲೀಟ್ ಮಾಡಲು ಜನತೆಗೆ ಇರಾನ್ ಸೂಚನೆ ನೀಡಿದೆ. ಇರಾನ್- ಇಸ್ರೇಲ್ ನಡುವಿನ ಯುದ್ಧದ ಬೆನ್ನಲ್ಲೇ ಜನತೆಗೆ ವ್ಯಾಟ್ಸಾಪ್ ಅನ್ಇನ್ಸ್ಟಾಲ್ ಮಾಡಲು ನಿರ್ದೇಶನ ಕೊಟ್ಟಿದ್ದೇಕೆ?
01:41 PM (IST) Jun 18
ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕೂಲಿಕೆರೆಯ ಸಿದ್ದೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನ ಮುಖ್ಯಸ್ಥೆ ಮಾಡಿದ ವ್ಯವಹಾರಕ್ಕೆ 120 ವಿದ್ಯಾರ್ಥಿಗಳ ಭವಿಷ್ಯ ಈಗ ಅತಂತ್ರವಾಗಿದೆ.