ಬಡಿದಾಟ ಎಫೆಕ್ಟ್: ಶಾಸಕ ಆನಂದ್ ಸಿಂಗ್ ಆಸ್ಪತ್ರೆಗೆ? ಸುಳ್ಳು ಹೇಳಿದ್ರಾ ಡಿಕೆಶಿ?

Jan 20, 2019, 1:37 PM IST

ರಾಜ್ಯ ರಾಜಕಾರಣದ ಕೇಂದ್ರಬಿಂದುವಾಗಿರುವ ಈಗಲ್ಟನ್ ರೆಸಾರ್ಟ್‌, ಕಾಂಗ್ರೆಸ್ ಶಾಸಕರ ಬಡಿದಾಟಕ್ಕೆ ವೇದಿಕೆಯಾಗಿದೆ. ಶಾಸಕರಿಬ್ಬರು ಹೊಡೆದಾಡಿಕೊಂಡ ಬಗ್ಗೆ ಸುವರ್ಣನ್ಯೂಸ್ ಬೆಳಗ್ಗೆ ವರದಿ ಮಾಡಿತ್ತು. ಆದರೆ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅದನ್ನು ನಿರಾಕರಿಸಿದ್ದರು. ಹಲ್ಲೆಗೊಳಗಾದ ಶಾಸಕ ಆನಂದ್ ಸಿಂಗ್  ಆಸ್ಪತ್ರೆಗೆ ದಾಖಾಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗಾದ್ರೆ ಡಿಕೆಶಿ ಸುಳ್ಳು ಹೇಳಿದ್ರಾ? ಇಲ್ಲಿದೆ ಕಂಪ್ಲೀಟ್ ರೆಸಾರ್ಟ್ ಕಹಾನಿ...