ಕೈಬಿಡಲ್ಲ, ಕಮಲ ಹಿಡಿಯಲ್ಲ: ಶಾಸಕ ಹೆಬ್ಬಾರ್ ಖಡಕ್ ನುಡಿ

Sep 17, 2018, 5:08 PM IST

ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರುತ್ತಾರೆ ಎಂದು ಹೇಳಲಾಗುತ್ತಿದ್ದ ಯಲ್ಲಾಪುರ ಕಾಂಗ್ರೆಸ್ ಶಾಸಕ ಆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಹೆಬ್ಬಾರ್,  ಕಾಂಗ್ರೆಸ್ ತೊರೆಯುವ ಪ್ರಶ್ನೆಯಿಲ್ಲ, ಆಪರೇಷನ್‌ಗೊಳಗಾಗಲ್ಲವೆಂದು ಹೇಳಿದ್ದಾರೆ.