ವಿದ್ವತ್ ಹಲ್ಲೆ : ಎಸ್ಕೇಪ್ ಆಗಿದ್ದ ನಲಪಾಡ್ ಸ್ನೇಹಿತ ಸಿಸಿಬಿ ಮುಂದೆ ಹಾಜರ್

Oct 22, 2018, 10:44 AM IST

ವಿದ್ವತ್ ಮೇಲೆ ನಲಪಾಡ್ ಗುಂಡಾಗಿರಿ ಪ್ರಕರಣದಲ್ಲಿ 3ನೇ ಆರೋಪಿಯಾಗಿರುವ ಶ್ರೀಕೃಷ್ಣನ ದೃಶ್ಯ ಲಭ್ಯ.  ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿರುವ ಆರೋಪಿ ಶ್ರೀಕೃಷ್ಣನ ಎಕ್ಸ್ ಕ್ಲೂಸಿವ್ ದೃಶ್ಯ. ನಾವೀಗ ತೋರಿಸ್ತಿದ್ದೀವಿ ನೋಡಿ ನಮ್ಮ ಕ್ರೈಂ ಟೀಮ್ ಗೆ ಸಿಕ್ಕಿರುವ ಎಕ್ಸ್ ಕ್ಲೂಸಿವ್ ದೃಶ್ಯ. ಪೊಲೀಸ್ ಅಧಿಕಾರಿಗಳ ಮುಂದೆ ಏನು ಗೊತ್ತಿಲ್ಲದ ಅಮಾಯಕನಂತೆ ನಿಂತಿದ್ದಾನೆ ಭೂಪ. ಉದ್ಯಮಿಮಗ ವಿದ್ವತ್ ಮೇಲೆ ಮನಬಂದಂತೆ ಹಲ್ಲೆ ಕೃತ್ಯ ನಂತರ ಕಣ್ಮರೆಯಾಗಿದ್ದ ಪುಂಡ.