ಬಳ್ಳಾರಿ ಗೆದ್ರೂ ಸುಖ ಇಲ್ಲ! ‘ಕೈ’ಕಮಾಂಡ್‌ಗೆ ಎದುರಾಯ್ತು ಮತ್ತೊಂದು ಟೆನ್ಶನ್!

Nov 16, 2018, 9:44 PM IST

ಕಳೆದ ಉಪಚುನಾವಣೆಯಲ್ಲಿ  ಕಾಂಗ್ರೆಸ್ ಹಾಗೂ ಮಿತ್ರ ಪಕ್ಷ ಜೆಡಿಎಸ್ ಉತ್ತಮ ಸಾಧನೆ ಮಾಡಿವೆ. ಬಳ್ಳಾರಿಯಲ್ಲಿ ಕೈ ಪಕ್ಷ ಬಿಜೆಪಿಯ ಭದ್ರಕೋಟೆಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.  ಆದರೆ, ಗೆಲುವಿನ ಸಂತೋಷದೊಂದಿಗೆ ಕಾಂಗ್ರೆಸ್ ಹೈಕಮಾಂಡ್‌ಗೆ ತಲೆನೋವು ಕೂಡಾ ಹೆಚ್ಚಾಗಿದೆ. ಯಾಕಂತೀರಾ? ಹಾಗಾದರೆ ಈ ಸ್ಟೋರಿ ನೋಡಿ...