ಸ್ವಾಮೀಜಿ vs ಸ್ವಾಮೀಜಿ | ಮಠದಿಂದ ಆಚೆ ಹಾಕಲು ‘ಮೀ ಟೂ’ ಷಡ್ಯಂತ್ರ: ವನಕಲ್ಲು ಶ್ರೀ

Nov 21, 2018, 4:58 PM IST

ತಮ್ಮ ವಿರುದ್ಧ ಭಕ್ತೆಯೊಬ್ಬಳು ಮಾಡಿರುವ ಲೈಂಗಿಕ ಕಿರುಕುಳ ಆರೋಪವನ್ನು ಅಲ್ಲಗಳೆದಿರುವ ನೆಲಮಂಗಲದ ವನಕಲ್ಲು ಮಠದ ಬಸವ ರಮಾನಂದ ಸ್ವಾಮೀಜಿ, ಆರೋಪದ ಹಿಂದೆ ಇನ್ನೊಬ್ಬ ಸ್ವಾಮೀಜಿಯ ಕೈವಾಡವಿದೆ ಎಂದು ಹೇಳಿದ್ದಾರೆ. ಇಲ್ಲಿದೆ ಸಂಪೂರ್ಣ ವಿವರ...