ಕಮಲ ಪಾಳಯದಲ್ಲಿ ‘ಅನಿರೀಕ್ಷಿತ’ ಬಂಡಾಯ; ಬೆಚ್ಚಿ ಬಿದ್ದ ಬಿಜೆಪಿ ನಾಯಕರು!

Oct 11, 2018, 1:55 PM IST

ಸಾರ್ವತ್ರಿಕ ಚುನಾವಣೆಯಿಂದ ಉಪಚುನಾವಣೆಗಳೇ ರಾಜಕೀಯ ಪಕ್ಷಗಳಿಗೆ ಕಬ್ಬಿಣದ ಕಡಲೆಯಾಗಿದೆಯೇ? ಸದ್ಯದ ರಾಜಕೀಯ ವಿದ್ಯಮಾನಗಳನ್ನು ನೋಡಿದರೆ ಹಾಗೇ ಕಾಣಿಸುತ್ತಿದೆ. ಇದೀಗ ‘ಶಿಸ್ತಿ’ನ ಪಕ್ಷವಾದ ಬಿಜೆಪಿಯು ಊಹಿಸದಂತಹ ಬೆಳವಣಿಗೆ ಪಕ್ಷದಲ್ಲಿ ಘಟಿಸಿದೆ. ಜಮಖಂಡಿ ಉಪಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ನಾಯಕರೊಬ್ಬರು ಬಂಡಾಯವೆದಿದ್ದಾರೆ. ಬಂಡಾಯಶಮನಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮುಂದಾಗಿದ್ದು, ನಾಳೆವರೆಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಇಲ್ಲಿದೆ  ವಿವರ...