ಯಾರಿಗೆ ಸಚಿವ ಪಟ್ಟ? ಯಾರಿಗೆ ನಿರಾಸೆ?

Jul 17, 2018, 9:19 AM IST

ಬೆಂಗಳೂರು (ಜು. 17): ಬಜೆಟ್ ಮಂಡನೆ ನಂತರ ಮೊದಲ ಬಾರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೂರು ದಿನಗಳ ಭೇಟಿಗಾಗಿ ಮಂಗಳವಾರ ದೆಹಲಿಗೆ ತೆರಳಲಿದ್ದು, ವಿವಿಧ ಕೇಂದ್ರ ಸಚಿವರ ಭೇಟಿ ಜೊತೆಗೆ ರಾಜ್ಯದ ಸಂಸದರ ಸಭೆಯನ್ನೂ ನಡೆಸಲಿದ್ದಾರೆ.