ಭದ್ರಾವತಿ ಶಾಸಕರ ಮಾತು ಕೇಳಲಸಾಧ್ಯ.. ಇದೇನು ದರ್ಪ?

Jan 6, 2019, 11:43 PM IST

ದೂರವಾಣಿಯಲ್ಲಿ ಅಧಿಕಾರಿಗೆ ಬಾಯಿಗೆ ಬಂದಂತೆ ಬೈದು ಭದ್ರಾವತಿ ಶಾಸಕ ಬಿ ಕೆ ಸಂಗಮೇಶ್ ದರ್ಪ ಮೆರೆದಿದ್ದಾರೆ.  ಅರಣ್ಯಾಧಿಕಾರಿ ಸೀನಪ್ಪ ಭೋವಿ ಎಂಬುವವರನ್ನು ಶಾಸಕರು ಮಾತನಾಡಿಸಿದ ಪರಿ ಹೇಗಿತ್ತು ನೀವೇ ನೋಡಿ..