ಶಿರೂರು ಶ್ರೀ ‘ಅನುಮಾನಾಸ್ಪದ’ ಸಾವಿನ ಬಗ್ಗೆ ಸರ್ಕಾರದಿಂದ ತನಿಖೆ?

Jul 19, 2018, 1:55 PM IST

ಉಡುಪಿ ಶಿರೂರು ಶ್ರೀ ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಡಿಸಿಎಂ ಡಾ. ಜಿ. ಪರಮೇಶ್ವರ್, ಅನುಮಾನಸ್ಪಾದ ಸಾವಿನ ಬಗ್ಗೆ ಪರಿಶೀಲನೆ ನಡೆಸಿ ತನಿಖೆ ನಡೆಸುವುದಾಗಿ ಹೇಳಿದ್ದಾರೆ.