ಡಾ. ವಿಷ್ಣು ಸ್ಮಾರಕ ವಿವಾದ: ಡಿ.30 ಬೆಂಗಳೂರು ಬಂದ್?

Dec 9, 2018, 2:57 PM IST

ಮತ್ತೆ ತಾರಕಕ್ಕೇರಿದೆ ಸಾಹಸಸಿಂಹ ಡಾ. ವಿಷ್ಣು ಸ್ಮಾರಕ ವಿವಾದ. ಬೆಂಗಳೂರು ಅಥವಾ ಮೈಸೂರಿನಲ್ಲಿ ಡಾ. ವಿಷ್ಣು ಸ್ಮಾರಕ ಆದಷ್ಟು ಬೇಗ ನಿರ್ಮಾಣವಾಗಬೇಕು ಎಂದು ಅಭಿಮಾನಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸರ್ಕಾರ ಈ ಬಗ್ಗೆ  ಶೀಘ್ರವಾಗಿ ಸ್ಪಂದಿಸದಿದ್ದರೆ ಬೆಂಗಳೂರು ಬಂದ್ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ.