ಬಂಧನದ ಭೀತಿಗೆ ಹೆದರಿ ಅಜ್ಞಾತಸ್ಥಳಕ್ಕೆ ತೆರಳಿದ್ರಾ ಡಿಕೆಶಿ?

Sep 9, 2018, 1:39 PM IST

ಬೆಂಗಳೂರು (ಸೆ. 09): ಬೆಂಗಾವಲು ಪಡೆಯನ್ನು ಬಿಟ್ಟು ಒಬ್ಬರೇ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಡಿ ಕೆ ಶಿವಕುಮಾರ್ ಎನ್ನಲಾಗುತ್ತದೆ. ಸರ್ಕಾರಿ ವಾಹನ ಬಿಟ್ಟು ಖಾಸಗಿ ಕಾರಿನಲ್ಲಿ ತೆರಳಿದ್ದಾರೆ ಡಿಕೆಶಿ. ಇವರ ನಡೆ ಬಾರೀ ಕುತೂಹಲ ಮೂಡಿಸಿದೆ.